Saturday, September 22, 2007

’ಮಾತಾಡ್ ಮಾತಾಡ್ ಮಲ್ಲಿಗೆ’

ಇಂದು ನೋಡಿದೆ ಅತ್ಯುತ್ತಮ ಕಥಾವಸ್ತು, ಇಂತ ಆಶಾದಾಯಕ ಸಿನಿಮ ಬಹಳ ವರ್ಷಗಳ ತರುವಾಯ
ಕನ್ನಡದಲ್ಲಿ ಬಂದಿರುವುದು ತುಂಬ ಕುಶಿ ಕೊಟ್ಟಿದೆ.
ನಾವು ಎದುರುಸಿತ್ತಿರು ಜಾಗತೀಕರಣ ಎಂಬ ಬ್ರಮ್ಮರಾಕ್ಶಸನ ವಿರುದ್ದ ಒಂದು ಒಂಟಿ ದ್ವನಿ,
ಆ ದ್ವನಿ ಯ ಎದುರಾಗಿ ಸರ್ಕಾರ, ಬ್ರಷ್ಟ ರಾಜಕೀಯ ಮುಖಂಡರು, ತನ್ನ ಊರಿನವರು - ಆದರಿ ಆ ದ್ವನಿ
ಗೆ ಸಹಕಾರವಾಗಿ ನಿಲ್ಲುವ ’ನೆಕ್ಸಲ್ಲ’ ಅವರ ದೋರಣಿ ’ಬಂದೂಕ’ ಈ ದ್ವನಿ ಯ ದೋರಣಿ ’ಶಾಂತಿ’-
ಅದರ ಮೂಲಕ ನಾಡಿನ ಉದ್ದಗಲಕ್ಕು ಹರಡಿಸಿ ನ್ಯಾಯ ದೊರಕಿಸಿಕೊಳ್ಳುವ ದೃಶ್ಯ ಕಂಬನಿ ಮೂಡಿಸುವುದು.
ಆದರೆ ನಾವು ಅ ಜಾಗತೀಕರಣದಲ್ಲಿ ಮುಕ್ಯ ಪಾಲು ದಾರರಾಗಿದ್ದಿವಿ ಎನಿಸಿತು, ಅದರಲ್ಲಿ ನಮ್ಮದು ತುಂಬ
’ಶೇರ್’ ಗಳನ್ನು ಕೊಂಡು ಆ ಸಿನಿಮಾದ ವಿಮರ್ಶಕರಾಗಲಿಕ್ಕೆ ಮಾತ್ರ ಸಾದ್ಯ. ಒರೆತು .....
ನಮ್ಮ ನಾಡಿಗೆ ಜಾಗತೀಕರಣದಿಂದ ಬಂದೊದುಗುತ್ತಿರು ತೊಂದರೆಗಳ ಕಿರು ಪರಿಚಯವಾಯ್ತು..
ಕಡೆಯದಾಗಿ ಅಸಾಯಕ ಸ್ತಿಥಿ ನಮ್ಮದು ಅಲ್ವ?

No comments: