ಸಂದ್ಯಾರ್ಆಗ ಒದಿ ಮುಗಿಸಿದಾಯ್ಥು ತುಮ್ಬನೆ ಕುಶಿ ಅಯ್ಥು, ನಮ್ಮ ಕನ್ನಡದಲ್ಲೆ ಸಾಕಷ್ಟು ಶಾಸ್ಥ್ರಿಯ ಸಂಗೀತಕ್ಕೆ ಅಲವಡಿಸಬಹುದಾದನ್ತ ’ಕ್ರಿತಿ’ ಗಳಿವೆ ಎನ್ದು ತೊರಿಸಿರುವ ಪರಿ ಅನನ್ಯ, ಅವರು ಅನ್ತ:ಪ್ರಯ್ತ್ನ ಮಾಡಿದರು ಇಲ್ಲಿ ದಾಸರ ಸಾಹಿತ್ಯ ಎನ್ದು ಬಿರಿದು ಕೂಟ್ಟು ದೂರ ಇಟ್ಟು ಪುನಹ ತಮಿಳು, ತೆಲುಗು ’ಕ್ರಿತಿ’ ಗಳ ಮೊರೆ ಹೊದೆವು, ಅದು ನಮ್ಮ ದುರದ್ರುಷ್ಟ. ಎರವಲು ಪಡೆಯೊದು ನಮ್ಮಲ್ಲಿ ಮೈಗುಡಿದೆ ಯನಿಸಿತು, ಎಷ್ಟೆ ’ಸಂಗೀತ’ ಕಚೇರಿಗಳಾದರು ಅಲ್ಲಿ ನಮ್ಮ ಕನ್ನಡ ಹಾಡುಗರರು ಹಾಡುವುದು ತಮಿಳು, ತೆಲುಗು ಕ್ರಿಥಿ ಗಳನ್ನು ಅದು ಅವರಿಗು ಅರ್ಥವಗಿರೊಲ್ಲ,ಇನ್ನು ಕೆಳುಗರಿಗೆ ಅಷ್ಟಕಷ್ತೆ.
ಆದ್ರು ದೇಶಿ ಸಂಗೀತ ಉತ್ಥೆಜನಕ್ಖಗಿ ಬರೆದ ಈ ಕಾದಂಬರಿ ಅತ್ಯಮೂಲ್ಯ ಎನಿಸಿತು. ಲಕ್ಷ್ಮಣ(ಕಥಾನಾಯಕ) ತನ್ನ ನಿಸ್ವಾರ್ಥ ಭಾವನೆಯಲ್ಲಿ ’ಸಂಗೀತಕ್ಕೆ ’ ಕ್ಕೆ ಸೂಕ್ತ ’ನ್ಯಾಯ’ ಒದಗಿಸಿದ್ದಾರೆ
ಆಗು ಅದರ ಮುಕ್ತಾಯ ವೊನ್ತು ’ಪುರ್ವಿ’ ಮುಲಕ ಮನಸ್ಸಿನ ಮೇಲೆ ಅಗಾದವಾದ ಪರಿಣಾಮ ಬೀರಿದ್ದಾರೆ.
Saturday, September 22, 2007
Subscribe to:
Post Comments (Atom)
No comments:
Post a Comment